ಲೇಖಕ: Siddaiah C

  • ಆರೆಸ್ಸೆಸ್ ಹೇಳುತ್ತದೆ: “ಉಳುವವನು ಹೊಲದೊಡೆಯನಲ್ಲ”

    ಆರೆಸ್ಸೆಸ್ ಹೇಳುತ್ತದೆ:“ಉಳುವವನು ಹೊಲದೊಡೆಯನಲ್ಲ”(ಸುಧೀಶ್ ಮಿನ್ನಿ ಅವರ ‘ನರಕದ ಗರ್ಭಗುಡಿಯೊಳಗೆ’ ಪುಸ್ತಕದಿಂದ): ಅತಿ ಚಿಕ್ಕ ವಯಸ್ಸಿನಲ್ಲಿ ಶಿಕ್ಷಕ್ ಆಗಿದ್ದೆ ಎಂದು ನಿಮಗೆ ಈಗಾಗಲೇ ತಿಳಿದಿದೆ. ಅದೇ ರೀತಿಯಲ್ಲಿ ನನ್ನ ಹಿರಿಯ ಸಹೋದರ (17 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು) ರಾತ್ರಿ ಶಾಖೆಯ ಶಿಕ್ಷಕ್ ಆಗಿದ್ದರು. ಆ ಶಾಖೆ ನಡೆಯುವ ಸಮಯ ಸಂಜೆ 7ರಿಂದ 8 ಗಂಟೆಯವರೆಗೆ. ಆ ಸಮಯದಲ್ಲಿ ಅದರ ಮುಖ್ಯ ಶಿಕ್ಷಕ ಸಜೀವಣ್ಣ ಆಗಿದ್ದರು. ಹಲವು ಪ್ರಚಾರಕರು, ಕಾರ್ಯಕರ್ತರು ಊರಿಗೆ ಆಗಾಗ ಬರುತ್ತಿದ್ದರು. ಒಮ್ಮೆ ‘ತೋಕಿಲಂಡಾಯಿ’ನಲ್ಲಿದ್ದ ವತ್ಸಣ್ಣ (ಅಂದಿನ…

  • ಬಿಪಿಎಲ್ ಕಾರ್ಡ್: ಬದಲಾಗಬೇಕಿದೆ ‘ಬಡತನ ರೇಖೆ’ಯ ಮಾನದಂಡ

    7.76 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕೇಂದ್ರದ ಸೂಚನೆಯಂತೆ ಕ್ರಮ ತೆಗೆದುಕೊಳ್ಳಲು ಆಹಾರ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಒಟ್ಟು 13 ಲಕ್ಷ ಅನರ್ಹ ಬಿಪಿಎಲ್ ಕಾರ್ಡುಗಳಿವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಈಗಾಗಲೇ 3,65,614 ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಬಿಪಿಎಲ್ ಕಾರ್ಡ್ ಪಡೆಯಲು ಸರ್ಕಾರ ನಿಗದಿಪಡಿಸಿರುವ ಮಾನದಂಡವೆಂದರೆ, ಕುಟುಂಬದ ವಾರ್ಷಿಕ ಆದಾಯ 1,20,000 ರೂಪಾಯಿ. ಇಷ್ಟು ಆದಾಯ ಇರುವ ಕುಟುಂಬದವರು…

  • ಕರ್ನಾಟಕದ ಪರಿಶಿಷ್ಟ ಜಾತಿಗಳ ಶೇ. 85 ಜನರು ಭೂರಹಿತರು

    ನ್ಯಾ. ನಾಗಮೋಹನದಾಸ್ ದಾಸ್ ಆಯೋಗದ ವರದಿಯಲ್ಲಿ ಬಹಿರಂಗ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಮಾನದ ಆಧಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೇಮಕ ಮಾಡಿದ್ದ ನ್ಯಾಯಮೂರ್ತಿ ನಾಗಮೋಹನದಾಸ್ ದಾಸ್ ಆಯೋಗವು ನೀಡಿದ ವರದಿಯನ್ನು ರಾಜ್ಯ ಸರ್ಕಾರ ಕೆಲವು ತಿದ್ದುಪಡಿಗಳೊಂದಿಗೆ ಜಾರಿಗೊಳಿಸಲು ತೀರ್ಮಾನಿಸಿದೆ. ಈ ವರದಿಯಲ್ಲಿ ಪರಿಶಿಷ್ಟ ಜಾತಿಯ ಜನರ ಬದುಕಿಗೆ ಸಂಬಂಧಿಸಿ ಗಂಭೀರ ಚಿಂತನೆಗೆ ಒಳಪಡಿಸುವ ಅಂಶಗಳೂ ಇವೆ. ಭೂಮಿ ಮತ್ತು ವಸತಿ ಒಡೆತನಕ್ಕೆ ಸಂಬಂಧಿಸಿದ ಅಂಕಿ ಅಂಶಗಳೂ ಇವೆ. ಭರ್ತಿಮಾಡದೇ ಖಾಲಿ ಇರುವ…

  • ಧರ್ಮಸ್ಥಳ ಗ್ರಾಮ: ಏನಿದು ಪದ್ಮಲತಾ ಪ್ರಕರಣ

    ಧರ್ಮಸ್ಥಳ ಗ್ರಾಮದಲ್ಲಿ ತಾನು ಸ್ವಚ್ಛತಾ ಕಾರ್ಯದಲ್ಲಿ ನಿಯುಕ್ತನಾಗಿದ್ದವನಾಗಿದ್ದು, ಆ ಅವಧಿಯಲ್ಲಿ ಒತ್ತಾಯಪೂರ್ವಕವಾಗಿ ಹಲವಾರು ದೇಹಗಳನ್ನು ಹೂಳುವ ಕೆಲಸ ಮಾಡಿದ್ದೇನೆಂದು ಅನಾಮಧೇಯ ವ್ಯಕ್ತಿಯೊಬ್ಬರ ದೂರು, ನಂತರದ ಬೆಳವಣಿಗೆಗಳನ್ನು ರಾಜ್ಯ, ದೇಶ ಮಾತ್ರವಲ್ಲದೆ ಜಗತ್ತಿನ ಮಾಧ್ಯಮಗಳು ಸುದ್ದಿಮಾಡುತ್ತಿವೆ. ರಾಜ್ಯ ಸರ್ಕಾರದಿಂದ ಎಸ್ ಐಟಿ ರಚನೆಯಾಗಿ ತನಿಖೆಯೂ ಆರಂಭವಾಗಿದೆ. ಅಸ್ತಿಪಂಜರಗಳನ್ನು ಹುಡುಕುವ ಕಾರ್ಯವೂ ಅಲ್ಲಿ ನಡೆಯುತ್ತಿದೆ. ಲಕ್ಷಾಂತರ ಜನರ ದೃಷ್ಟಿ ಅತ್ತಕಡೆಯೇ ಇದೆ. ಈ ಸಂದರ್ಭದಲ್ಲಿ 1986ರಲ್ಲಿ ಹತ್ಯೆಗೀಡಾದ ವಿಧ್ಯಾರ್ಥಿನಿ ಪದ್ಮಲತಾ ಪ್ರಕರಣದ ಕುರಿತು ಜನರು ಮತ್ತೆ ಮಾತನಾಡತೊಡಗಿದ್ದಾರೆ. ಈ ಪ್ರಕರಣ…

  • ಉಚಿತ ಪಡಿತರ ಪಡೆಯುವ 80 ಕೋಟಿ ಬಡವರು! ‘ಅಮೃತ ಕಾಲ’ ಯಾರಿಗೆ!!

    ಒಂದಡೆ ಪ್ರಧಾನಿ ನರೇಂದ್ರ ಮೋದಿಯವರು ‘ಅಮೃತ್ ಕಾಲ್’ ಬಗ್ಗೆ ಮಾತನಾಡುತ್ತಾರೆ.  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಅಮೃತ್ ಕಾಲ್’ ಅನ್ನು ಹಲವು ಬಾರಿ ಉಲ್ಲೇಖಿಸುತ್ತಾರೆ. “ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಗುರುತಿಸುತ್ತಿದ್ದೇವೆ ಮತ್ತು ಮುಂದಿನ 25 ವರ್ಷಗಳ ಕಾಲ ಭಾರತವನ್ನು ಶತಮಾನೋತ್ಸವದ ಕಡೆಗೆ ಮುನ್ನಡೆಯುತ್ತಿರುವ ‘ಅಮೃತ್ ಕಾಲ್’ಗೆ ಪ್ರವೇಶಿಸಿದ್ದೇವೆ” ಎನ್ನುತ್ತಾರೆ. ಮತ್ತೊಂದಡೆ, “ಬಡತನ ರೇಖೆಗಿಂತ ಕೆಳಗಿನ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದೇವೆ. ಮತ್ತೆ ಐದು ವರ್ಷಗಳ ಕಾಲ 81.35 ಕೋಟಿ…

  • ಒಂದು ಟ್ಯಾಕ್ಸಿಯ ಕತೆ

    ನಾನೊಂದು ಟ್ಯಾಕ್ಸಿ. ನನ್ನ ಹೆಸರು ಇಂಡಿಕಾ. ನನ್ನ ತಂದೆ ಟಾಟಾ. ನನ್ನ ಸಾಕು ತಂದೆ ಒಬ್ಬ ಬಡ ಚಾಲಕ. 9 ವರ್ಷಗಳ ಹಿಂದೆ ಅಂದರೆ 2006ರಲ್ಲಿ  ಮೂರೂವರೆ ಲಕ್ಷ ಕೊಟ್ಟು ನನ್ನನ್ನು ಖರೀದಿಸಿದ. ನನ್ನನ್ನು ಖರೀದಿಸಿಲು ಆತನ ಬಳಿ ಹಣ ಇರಲಿಲ್ಲ. ಖಾಸಗಿ ಬ್ಯಾಂಕೊಂದರಲ್ಲಿ  ಮೂರು ಲಕ್ಷ ಸಾಲ, ಖಾಸಗಿ ಲೇವಾದೇವಿದಾರರಿಂದ ಐವತ್ತು ಸಾವಿರ ಸಾಲ ಪಡೆದಿದ್ದ. ಬ್ಯಾಂಕ್ ಸಾಲದ ಕಂತು, ಖಾಸಗೀ ಲೇವಾದೇವಿದಾರರ ಬಡ್ಡಿ ಕಟ್ಟಲು, ಜೊತೆಗೆ ನಾಲ್ಕು ಸದಸ್ಯರ ತನ್ನ ಕುಟುಂಬ ನಿರ್ವಹಣೆ ಮಾಡಲು,…

  • ಅತಿ ಹೆಚ್ಚು ಬಡವರನ್ನು ಹೊಂದಿರುವ ಭಾರತ 4ನೇ ದೊಡ್ಡ ಆರ್ಥಿಕತೆ!!

    “ಭಾರತ ಜಪಾನ್ ದೇಶವನ್ನು ಹಿಂದಿಕ್ಕಿ, ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಇನ್ನು ಎರಡು ಮೂರು ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಏರಲಿದೆ” ಎನ್ನುತ್ತಾ ಕೆಲವರು ಸಂಭ್ರಮಿಸತೊಡಗಿದ್ದಾರೆ. ಇದು ಮೋದಿ ಸರ್ಕಾರದ ದೊಡ್ಡ ಸಾಧನೆ ಎಂದು ಬಿಜೆಪಿ ಮತ್ತು ಸಂಘಪರಿವಾರದವರು ಹೇಳಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕೂಡಾ “ನೆಹರೂರವರು ಹಾಕಿದ ಅಡಿಪಾಯಗಳಿಂದ ಭಾರತ ವಿಶ್ವದ 4ನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ.” ಎಂದು ಶ್ಲಾಘಿಸಿದ್ದಾರೆ. ವಿಶ್ವದ ಬಡವರಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಹೊಂದಿರುವ ನಾವು ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ. ಇದೇನಿದು…

  • ಲಲಿತ್ ಮೋದಿಯ 1,975 ಕೋಟಿ ರೂ. ವಂಚನೆ ಪ್ರಕರಣ ಏನಾಯ್ತು?

    ತಾಯಿ ಕೇಂದ್ರ ಸಚಿವರಾಗಿ ಆರೋಪಿಯ ನೆರವಿಗೆ ನಿಂತರೆ, ಪತಿ ಮತ್ತು ಮಗಳು ಆರೋಪಿ ಪರ ವಕೀಲರು!! ಅವರು, ನಮ್ಮ ಸಂವಿಧಾನವನ್ನು ರಕ್ಷಣೆ ಮಾಡುವುದಾಗಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದರು. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಆರೋಪ ಹೊತ್ತು, ಜಾರಿ ನಿರ್ದೇಶನಾಲಯದ ತನಿಖೆಯಿಂದ ತಪ್ಪಿಸಿಕೊಳ್ಳಲು, ಲಂಡನ್‌ಗೆ ಪರಾರಿಯಾಗಿ, ಅಲ್ಲಿಯೇ ನೆಲೆಸಿರುವ ಆರೋಪಿಯೊಬ್ಬರ ವಿದೇಶ ಪ್ರಯಾಣ ದಾಖಲೆಗಳನ್ನು ಸುಗಮಗೊಳಿಸಲು ಆ ಸಚಿವರು ನೆರವು ನೀಡುತ್ತಾರೆ! ಅದನ್ನು ಮಾನವೀಯ ನೆಲೆಯಿಂದ ಮಾಡಿದ್ದಾಗಿ ಅವರು, ಅವರ ಪಕ್ಷ…

  • 2ಜಿ ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಲೇ ಇಲ್ಲ

    ಉದ್ಯಮಿಗಳು, ರಾಜಕಾರಣಿಗಳು ದೋಚಿದ ರೂ. 1.76 ಲಕ್ಷ ಕೋಟಿ ಸಾರ್ವಜನಿಕರ ಪಾಲಿಗೆ ದಕ್ಕಲೇ ಇಲ್ಲ   ಬಹುಕೋಟಿ ಮೌಲ್ಯದ 2ಜಿ ಹಗರಣ, ಕಲ್ಲಿದ್ದಲು ಹಗರಣ ಯಾರಿಗೆ ಗೊತ್ತಿಲ್ಲ ಹೇಳಿ? ಈ ಹಗರಣಗಳನ್ನೇ ಪ್ರಮುಖ ಅಸ್ತ್ರವನ್ನಾಗಿ ಇಟ್ಟುಕೊಂಡು, ದೇಶಾದ್ಯಂತ, ಅಣ್ಣಾ ಹಜಾರೆ ನೇತೃತ್ವದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನ ನಡೆದದ್ದು, ಬಿಜೆಪಿ ಮತ್ತು ಸಂಘಪರಿವಾರ ಅದರ ಹಿಂದೆ ಇದ್ದದ್ದು, ಕಾರ್ಪೊರೇಟ್ ಒಡೆತನದ ಮಾಧ್ಯಮಗಳು ವ್ಯಾಪಕ ಪ್ರಚಾರ ಕೊಟ್ಟಿದ್ದು, ಈ ಆಂದೋಲದಲ್ಲಿ ಕೇಜ್ರಿವಾಲ್, ಕಿರಣ್ ಬೇಡಿ ಜೊತೆಗೂಡಿದ್ದು, ವಿಧ್ಯಾರ್ಥಿಗಳು, ಯುವಜನರು ‘ನಾನೂ…

  • ನೋಟುಗಳ ಅಮಾನ್ಯೀಕರಣ: ಅಂದು ಕೊಟ್ಟ ಕಾರಣ ಭ್ರಷ್ಟಾಚಾರ ಮತ್ತು ಕಪ್ಪುಹಣ, ಭಯೋತ್ಪಾದನೆ ದಾಳಿ!!??

    2016ರ ನವೆಂಬರ್ 8, ರಾತ್ರಿ 8 ಗಂಟೆ. ಮೋದಿಯವರ ಮಾತುಗಳು ಪ್ರಸಾರವಾಗುತ್ತವೆ. “ನನ್ನ ಪ್ರೀತಿಯ ದೇಶವಾಸಿಗಳೇ, ನೀವು ಸಂತೋಷ ಮತ್ತು ಹೊಸ ಭರವಸೆಯೊಂದಿಗೆ ದೀಪಾವಳಿಯ ಹಬ್ಬದ ಋತುವನ್ನು ಮುಗಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ. ಇಂದು, ನಾನು ಮಾತನಾಡುತ್ತೇನೆ. ಭ್ರಷ್ಟಾಚಾರ ಮತ್ತು ಕಪ್ಪುಹಣ ಈ ದೇಶದಲ್ಲಿ ಬೇರೂರಿರುವ ರೋಗಗಳು, ಅವು ನಮ್ಮ ಯಶಸ್ಸಿಗೆ ಅಡ್ಡಿಗಳಾಗಿವೆ. … ಜಾಗತಿಕ ಭ್ರಷ್ಟಾಚಾರದ ಶ್ರೇಯಾಂಕಗಳಲ್ಲಿ ನಾವು ತುಂಬಾ ಮೇಲಿನ ಸ್ಥಾನದಲ್ಲಿರುತ್ತೇವೆ. ಅಮಾಯಕರ ಮೇಲೆ ಭಯೋತ್ಪಾದನೆ ದಾಳಿ ಮಾಡುತ್ತದೆ. ಈ ಉಗ್ರರಿಗೆ ಯಾರು ಹಣ…