ವರ್ಗ: RSS
-
ಮಾಲೆಗಾಂವ್ ಪಿತೂರಿಗಾರರ ಆಲೋಚನೆಗಳಲ್ಲಿ ‘ವಿಷವೃಕ್ಷದ ಬೀಜಗಳು’
2008 ರಲ್ಲಿ ನಡೆದ ಮಾಲೆಗಾಂವ್ ಸ್ಪೋಟದಲ್ಲಿ ಆರು ಜನರು ಸಾವನ್ನಪ್ಪಿದರು. ಈ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿಗಳಾದ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ, ಎಲ್ಲ ಆರೋಪಿಗಳನ್ನು ಜುಲೈ 31, 2025 ರಂದು ಮುಂಬೈನ NIA ನ್ಯಾಯಾಲಯವು ಖುಲಾಸೆಗೊಳಿಸಿದೆ. ಪ್ರಕರಣವು ಬಲವಾದ ಅನುಮಾನವನ್ನು ಸೃಷ್ಟಿಸಿದೆ, ಆದರೆ ಆರೋಪಗಳನ್ನು ಸಾಬೀತುಪಡಿಸಲು ನಿಜವಾದ ಪುರಾವೆಗಳನ್ನು ಪ್ರಾಸಿಕ್ಯೂಷನ್ ಮಂಡಿಸಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸ್ಫೋಟದಲ್ಲಿ ಸಾವನ್ನಪ್ಪಿದ ಕುಟುಂಬಗಳ ಸದಸ್ಯರು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯ ಮೇರೆಗೆ, ಬಾಂಬೆ ಹೈಕೋರ್ಟ್…
-
ಕೊರೋನಾ ಸಮಯದಲ್ಲಿ ಎಲ್ಲಿತ್ತು ಆ ‘ಚಡ್ಡಿ’?
ಎಲ್ಲಿ, ಎಲ್ಲಿ, ಎಲ್ಲಿ ಆ ಚಡ್ಡಿ?ಮಂದಿರ ಕಟ್ಟಲು ರಸೀದಿ ಪುಸ್ತಕ ಹಿಡಿದು ಮನೆ ಮನೆಗೆ ಬರುವ ಚಡ್ಡಿ.ಮಂದಿರ ಕಟ್ಟಲು ಒಂದೂವರೆ ಸಾವಿರ ಕೋಟಿ ಹಣ ಸಂಗ್ರಹಿಸಿದ ಚಡ್ಡಿ.ಧರ್ಮ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುವ ಚಡ್ಡಿ.ಕೆಲವೇ ಗಂಟೆಗಳಲ್ಲಿ 400 ವರ್ಷಗಳ ಹಳೆಯ ಕಟ್ಟಡ ಉರುಳಿಸಿದ ಚಡ್ಡಿ.ಅನ್ಯ ಧರ್ಮದ ಯುವಕರಿಂದ ಧರ್ಮದ ಹೆಣ್ಣು ಮಕ್ಕಳ ರಕ್ಷಣೆಗೆ ಬಡಿಗೆ ಇಡಿದು ನಿಲ್ಲುವ ಚಡ್ಡಿ.ಗೋವುಗಳ ರಕ್ಷಣೆಗೆ ಕತ್ತಿ ಹಿಡಿದು ನಿಲ್ಲುವ ಚಡ್ಡಿ.ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎಂದು ಘೋಷಣೆ ಕೂಗುವ ಚಡ್ಡಿ.ದೇವಸ್ಥಾನದ ಕಲ್ಯಾಣಿಗಳನ್ನು…
-
ಮಕ್ಕಳನ್ನು ಮತ್ತವರ ಪೋಷಕರನ್ನು ಬಲೆಗೆ ಬೀಳಿಸುವ RSS ಖೆಡ್ಡಾ
“….ಈ ಎಲ್ಲಾ ಅಭ್ಯಾಸಗಳನ್ನು ಮುಗಿಸಿಕೊಂಡ ಸಂಘ ಸೇವಕರನ್ನು ಈ ಮುಂದಿನ ಕೆಲಸಕಾರ್ಯಗಳಿಗೆ ಬಳಸಿಕೊಳ್ಳುತ್ತದೆ.‘ಕೇರಳದ ಯಾವುದಾದರೂ ಕ್ರೈಸ್ತ, ಮುಸ್ಲೀಂ ಜನ ವಿಭಾಗ ಹೆಚ್ಚಿರುವ ಅಥವಾ ಅವರದ್ದೇ ಆಡಳಿತವಿರುವ ವಿದ್ಯಾಲಯದೊಳಗೆ ನುಸುಳಿಕೊಳ್ಳುವುದು. ಆ ವಿದ್ಯಾಲಯದ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಹೈಸ್ಕೂಲಿನ ತರಗತಿಗಳಿಗೆ ಹೋಗಿ ಪಾಠ ಮಾಡುತ್ತಲೇ ಒಂದೊಂದು ಮಾಯಾ ವಲಯದೊಳಗೆ ಮಕ್ಕಳನ್ನು ಬೀಳಿಸುವುದು. ಪ್ರತಿಯೊಂದು ತರಗತಿಯನ್ನು ಮುಗಿಸಿ ಹೊರ ಬರುವಾಗ ಮಕ್ಕಳ ಕೈಗಳಲ್ಲಿ ಅಡ್ರೆಸ್ ಬರೆಯುವ ಫಾರ್ಮ್ ಕೊಟ್ಟು ಅದನ್ನು ಭರ್ತಿ ಮಾಡಿಕೊಂಡು ತರುವಂತೆ ಹೇಳಿ ತಮ್ಮನ್ನು ಸಂಪರ್ಕಿಸಲು…
-
ಆರೆಸ್ಸೆಸ್ ಹೇಳುತ್ತದೆ: “ಉಳುವವನು ಹೊಲದೊಡೆಯನಲ್ಲ”
ಆರೆಸ್ಸೆಸ್ ಹೇಳುತ್ತದೆ:“ಉಳುವವನು ಹೊಲದೊಡೆಯನಲ್ಲ”(ಸುಧೀಶ್ ಮಿನ್ನಿ ಅವರ ‘ನರಕದ ಗರ್ಭಗುಡಿಯೊಳಗೆ’ ಪುಸ್ತಕದಿಂದ): ಅತಿ ಚಿಕ್ಕ ವಯಸ್ಸಿನಲ್ಲಿ ಶಿಕ್ಷಕ್ ಆಗಿದ್ದೆ ಎಂದು ನಿಮಗೆ ಈಗಾಗಲೇ ತಿಳಿದಿದೆ. ಅದೇ ರೀತಿಯಲ್ಲಿ ನನ್ನ ಹಿರಿಯ ಸಹೋದರ (17 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು) ರಾತ್ರಿ ಶಾಖೆಯ ಶಿಕ್ಷಕ್ ಆಗಿದ್ದರು. ಆ ಶಾಖೆ ನಡೆಯುವ ಸಮಯ ಸಂಜೆ 7ರಿಂದ 8 ಗಂಟೆಯವರೆಗೆ. ಆ ಸಮಯದಲ್ಲಿ ಅದರ ಮುಖ್ಯ ಶಿಕ್ಷಕ ಸಜೀವಣ್ಣ ಆಗಿದ್ದರು. ಹಲವು ಪ್ರಚಾರಕರು, ಕಾರ್ಯಕರ್ತರು ಊರಿಗೆ ಆಗಾಗ ಬರುತ್ತಿದ್ದರು. ಒಮ್ಮೆ ‘ತೋಕಿಲಂಡಾಯಿ’ನಲ್ಲಿದ್ದ ವತ್ಸಣ್ಣ (ಅಂದಿನ…
-
ಸರ್ಕಾರಿ ನೌಕರರು ಆರೆಸ್ಸೆಸ್ ಸೇರುವುದರಿಂದ, ಧಾರ್ಮಿಕ ತಾರತಮ್ಯದ ಕಾರ್ಯನಿರ್ವಹಣೆಯಿಂದ ಸಮಾಜಕ್ಕೆ ದೊಡ್ಡ ಅಪಾಯ
ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಲು ಇದ್ದ ನಿಷೇದವನ್ನು ಮೋದಿ ಸರಕಾರ ಹಿಂತೆಗೆದುಕೊಂಡಿದೆ. ಕೇಂದ್ರದ ಈ ನಿರ್ಧಾರಕ್ಕೆ ಕಾರಣಗಳೇನು? ಆರ್ ಎಸ್ ಎಸ್ ನಲ್ಲಿ ಏನಾದರೂ ಬದಲಾವಣೆಯಾಗಿದೆಯೇ? ಜನರ ನಡುವೆ ಒಡಕುಂಟು ಮಾಡಿ ರಾಜಕೀಯ ಅಧಿಕಾರ ಪಡೆಯುವ ಅದರ ತಂತ್ರ ಬದಲಾಗಿದೆಯೇ? 1948ರಲ್ಲಿ ಮಹಾತ್ಮ ಗಾಂಧೀಜಿಯವರ ಹತ್ಯೆ ಮತ್ತು 1992ರಲ್ಲಿ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ದ್ವೇಷದ ವಿಷವನ್ನು ಎರಚಿದ ಕೆಟ್ಟ ಸಿದ್ಧಾಂತಕ್ಕೆ ಅದು ಇಂದಿಗೂ ಬದ್ಧವಾಗಿದೆ. ಜಾತಿ, ಧರ್ಮದ ಭೇದ ಮರೆತು…