ವರ್ಗ: ಹಿಂದುತ್ವ

  • ಪುರೋಹಿತಶಾಹಿ: ಹಾಗೆಂದರೇನು?

    ‘ಪುರೋಹಿತಶಾಹಿ’ ಪದ ಬಳಕೆ ಮಾಡಿದಾಗಲೆಲ್ಲಾ ಕೆಲವರು ‘ಹಾಗೆಂದರೇನು’ ಎಂದು ಖಾರವಾಗಿ ಪ್ರಶ್ನಿಸುತ್ತಾರೆ. ಅದಕ್ಕೆ ನನ್ನ ಉತ್ತರ ಹೀಗಿದೆ.ನಾವೇ ಶ್ರೇಷ್ಠ, ನಾವು ಎಲ್ಲರಿಗಿಂತ ಬುದ್ದಿವಂತರು. ನಮ್ಮ ಧರ್ಮವೇ ಶ್ರೇಷ್ಠ, ನಾವು ನಂಬಿದ ದೇವರೇ ಸತ್ಯ, ಇತರರು ನಂಬಿರುವ ದೇವರುಗಳಿಗೆಲ್ಲಾ ನಾವು ನಂಬಿದ ದೇವರೇ ಮೂಲ. ನಮ್ಮ ಆಚರಣೆಗಳೇ ಶ್ರೇಷ್ಠ, ನಮ್ಮ ಆಹಾರ ಪದ್ದತಿಯೇ ಶ್ರೇಷ್ಠ, ಜಗತ್ತಿನ ಸೃಷ್ಟಿಯ ಬಗ್ಗೆ ನಾವು ನಂಬಿರುವುದೇ ಶ್ರೇಷ್ಠ, ಜನರ ಸಂಕಷ್ಟಗಳಿಗೆ ಗ್ರಹಗತಿಗಳೇ ಕಾರಣ, ಅಂತಹ ಗ್ರಹಗತಿಗಳಿಂದಾಗುವ ಕೆಡುಕನ್ನು ಪೂಜೆ, ಮಂತ್ರ, ಹೋಮ, ಹವನಗಳ…

  • ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ:

    “ಮಾಸ್ಟರ್ ಮೈಂಡ್” ಆರೋಪಿಗಳನ್ನು ಖುಲಾಸೆಗೊಳಿಸಿದ್ದರ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಿಲ್ಲ!! ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರ ಹತ್ಯೆಯಾಗಿ ಆಗಸ್ಟ್ 20ಕ್ಕೆ 12 ವರ್ಷಗಳು ಕಳೆದಿವೆ. ದಾಭೋಲ್ಕರ್ ಹತ್ಯೆ ನಡೆದ ಹತ್ತು ವರ್ಷ ಎಂಟು ತಿಂಗಳ ನಂತರ (ಮೇ 10, 2024 ರಂದು) ಪುಣೆಯ ವಿಶೇಷ ನ್ಯಾಯಾಲಯವು ಇಬ್ಬರು ಹಿಂದುತ್ವವಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ, ನ್ಯಾಯಾಲಯವು “ಮಾಸ್ಟರ್ ಮೈಂಡ್” ಡಾ ವೀರೇಂದ್ರಸಿನ್ಹ್ ಶರದ್ಚಂದ್ರ ತಾವಡೆ, ವಕೀಲ ಸಂಜೀವ್ ಗಜಾನನ್ ಪುನಾಲೇಕರ್ ಮತ್ತು ಸನಾತನ…

  • ಸರ್ಕಾರಿ ನೌಕರರು ಆರೆಸ್ಸೆಸ್ ಸೇರುವುದರಿಂದ, ಧಾರ್ಮಿಕ ತಾರತಮ್ಯದ ಕಾರ್ಯನಿರ್ವಹಣೆಯಿಂದ ಸಮಾಜಕ್ಕೆ ದೊಡ್ಡ ಅಪಾಯ

    ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಲು ಇದ್ದ ನಿಷೇದವನ್ನು ಮೋದಿ ಸರಕಾರ ಹಿಂತೆಗೆದುಕೊಂಡಿದೆ. ಕೇಂದ್ರದ ಈ ನಿರ್ಧಾರಕ್ಕೆ ಕಾರಣಗಳೇನು? ಆರ್‌ ಎಸ್‌ ಎಸ್‌ ನಲ್ಲಿ ಏನಾದರೂ ಬದಲಾವಣೆಯಾಗಿದೆಯೇ? ಜನರ ನಡುವೆ ಒಡಕುಂಟು ಮಾಡಿ ರಾಜಕೀಯ ಅಧಿಕಾರ ಪಡೆಯುವ ಅದರ ತಂತ್ರ ಬದಲಾಗಿದೆಯೇ? 1948ರಲ್ಲಿ ಮಹಾತ್ಮ ಗಾಂಧೀಜಿಯವರ ಹತ್ಯೆ ಮತ್ತು 1992ರಲ್ಲಿ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ದ್ವೇಷದ ವಿಷವನ್ನು ಎರಚಿದ ಕೆಟ್ಟ ಸಿದ್ಧಾಂತಕ್ಕೆ ಅದು ಇಂದಿಗೂ ಬದ್ಧವಾಗಿದೆ. ಜಾತಿ, ಧರ್ಮದ ಭೇದ ಮರೆತು…

Is this your new site? Log in to activate admin features and dismiss this message
ಲಾಗಿನ್