ಟ್ಯಾಗ್: ಹಾದಿಗಳಲ್ಲಿ ಶೂದ್ರರಿಗೆ ನಿಷೇಧ
-
ವೈಕಂ ಸತ್ಯಾಗ್ರಹ: ಸಾರ್ವಜನಿಕ ಬೀದಿಯಲ್ಲಿ ‘ಕೆಳಜಾತಿ’ ಜನರು ನಡೆದಾಡುವ ಹಕ್ಕಿಗಾಗಿ ನಡೆದ ಹೋರಾಟ
ತಮಿಳುನಾಡು ಸರ್ಕಾರ ನೀಡುವ 2024ನೇ ಸಾಲಿನ ‘ವೈಕಂ ಪ್ರಶಸ್ತಿ’ಯನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೆ ನೀಡಿದೆ. 2024ರ ಡಿಸೆಂಬರ್ 12ರಂದು ಕೇರಳದ ವೈಕಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಏನಿದು ವೈಕಂ ಹೋರಾಟ? ಕೇರಳದ ವೈಕಂ ಎಂಬ ಸಣ್ಣ ಪಟ್ಟಣದಲ್ಲಿ ಮಹದೇವ ದೇವಸ್ಥಾನವಿದೆ. ಈ ದೇವಸ್ಥಾನದ ಬೀದಿಗಳ ಮೂಲಕ ದಲಿತರು, ಈಜವರು ಸೇರಿದಂತೆ ಹಿಂದುಳಿದ ಸಮುದಾಯಗಳ ಜನರು ನಡೆದಾಡುವುದನ್ನು ಬ್ರಾಹ್ಣಣರು ನಿಷೇಧಿಸಿದ್ದರು.…