ಟ್ಯಾಗ್: ಮರಣದಂಡನೆ
-
ಚಿನ್ನಿಯಂಪಾಳ್ಯಂ: ಹುತಾತ್ಮರಾದ ನಾಲ್ವರು ಯುವ ಹೋರಾಟಗಾರರು
ಕಾರ್ಮಿಕರು ಪಡೆಯುತ್ತಿರುವ ಇಂದಿನ ಸೌಲಭ್ಯಗಳನ್ನು ಬಂಡವಾಳಗಾರರು ಸ್ವಇಚ್ಛೆಯಿಂದ ಕೊಟ್ಟಿದ್ದಲ್ಲ, ಪ್ರಭುತ್ವ ಕಾರ್ಮಿಕರ ಮೇಲಿನ ಕನಿಕರದಿಂದ ಇಂತಹ ಕಾರ್ಮಿಕರ ಪರವಾದ ಕಾನೂನುಗಳನ್ನು ರೂಪಿಸಿದ್ದಲ್ಲ, ಬದಲಾಗಿ ಹಲವರ ಹೋರಾಟ, ತ್ಯಾಗ, ಬಲಿದಾನ, ಚೆಲ್ಲಿದ ರಕ್ತದಿಂದ ಈ ಸೌಲಭ್ಯಗಳು ಕಾರ್ಮಿಕರಿಗೆ ದೊರಕಿವೆ. ಸ್ವಾತಂತ್ರ್ಯಕ್ಕೆ ಮುಂಚೆಯೇ, ಕೆಂಪು ಧ್ವಜ ಚಳವಳಿಯು ತಮಿಳುನಾಡಿನ ಕಾರ್ಖಾನೆಗಳಲ್ಲಿನ ಟ್ರೇಡ್ ಯೂನಿಯನ್ ಹಕ್ಕುಗಳಿಗಾಗಿ ಮಾತ್ರವಲ್ಲದೆ, ಲಿಂಗ ದಬ್ಬಾಳಿಕೆ ಮತ್ತು ಅಸಮಾನತೆಯ ವಿರುದ್ಧವೂ ಪ್ರಬಲ ಹೋರಾಟಗಳನ್ನು ನಡೆಸಿತು. ಇಂತಹ ಹೋರಾಟದಲ್ಲಿ ಹುತಾತ್ಮರಾದ ಚಿನ್ನಿಯಂಪಾಳ್ಯದ ಹುತಾತ್ಮರ ಬಲಿದಾನ ನಮಗೆ ಸದಾ ಸ್ಪೂರ್ತಿ…