ಟ್ಯಾಗ್: ಸಿಬಿಐ
-
ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ:
“ಮಾಸ್ಟರ್ ಮೈಂಡ್” ಆರೋಪಿಗಳನ್ನು ಖುಲಾಸೆಗೊಳಿಸಿದ್ದರ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಿಲ್ಲ!! ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರ ಹತ್ಯೆಯಾಗಿ ಆಗಸ್ಟ್ 20ಕ್ಕೆ 12 ವರ್ಷಗಳು ಕಳೆದಿವೆ. ದಾಭೋಲ್ಕರ್ ಹತ್ಯೆ ನಡೆದ ಹತ್ತು ವರ್ಷ ಎಂಟು ತಿಂಗಳ ನಂತರ (ಮೇ 10, 2024 ರಂದು) ಪುಣೆಯ ವಿಶೇಷ ನ್ಯಾಯಾಲಯವು ಇಬ್ಬರು ಹಿಂದುತ್ವವಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ, ನ್ಯಾಯಾಲಯವು “ಮಾಸ್ಟರ್ ಮೈಂಡ್” ಡಾ ವೀರೇಂದ್ರಸಿನ್ಹ್ ಶರದ್ಚಂದ್ರ ತಾವಡೆ, ವಕೀಲ ಸಂಜೀವ್ ಗಜಾನನ್ ಪುನಾಲೇಕರ್ ಮತ್ತು ಸನಾತನ…