ಟ್ಯಾಗ್: ಅಭಿನವ ಭಾರತ್
-
ಮಾಲೆಗಾಂವ್ ಪಿತೂರಿಗಾರರ ಆಲೋಚನೆಗಳಲ್ಲಿ ‘ವಿಷವೃಕ್ಷದ ಬೀಜಗಳು’
2008 ರಲ್ಲಿ ನಡೆದ ಮಾಲೆಗಾಂವ್ ಸ್ಪೋಟದಲ್ಲಿ ಆರು ಜನರು ಸಾವನ್ನಪ್ಪಿದರು. ಈ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿಗಳಾದ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ, ಎಲ್ಲ ಆರೋಪಿಗಳನ್ನು ಜುಲೈ 31, 2025 ರಂದು ಮುಂಬೈನ NIA ನ್ಯಾಯಾಲಯವು ಖುಲಾಸೆಗೊಳಿಸಿದೆ. ಪ್ರಕರಣವು ಬಲವಾದ ಅನುಮಾನವನ್ನು ಸೃಷ್ಟಿಸಿದೆ, ಆದರೆ ಆರೋಪಗಳನ್ನು ಸಾಬೀತುಪಡಿಸಲು ನಿಜವಾದ ಪುರಾವೆಗಳನ್ನು ಪ್ರಾಸಿಕ್ಯೂಷನ್ ಮಂಡಿಸಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸ್ಫೋಟದಲ್ಲಿ ಸಾವನ್ನಪ್ಪಿದ ಕುಟುಂಬಗಳ ಸದಸ್ಯರು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯ ಮೇರೆಗೆ, ಬಾಂಬೆ ಹೈಕೋರ್ಟ್…