ವರ್ಗ: ಮೂಡನಂಬಿಕೆಗಳು

  • ಹತ್ರಾಸ್: ಕಾಲ್ತುಳಿತದಿಂದ 121 ಜನರ ಬಲಿ: ಮೂಢನಂಬಿಕೆಗೆ ಕೊನೆಯೇ ಇಲ್ಲವೇ?

    ಉತ್ತರ ಪ್ರದೇಶದ ಹತ್ರಾಸ್  ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸತ್ಸಂಗ ಸಭೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ 121 ಅಮಾಯಕರ ಜೀವಗಳು ಬಹಳ ಸುಲಭವಾಗಿ ಬಲಿಯಾದವು. ಏನಿದು ವಿಕೃತಿ! ಮೂಢನಂಬಿಕೆಗೆಕೊನೆಯೇ ಇಲ್ಲವೇ? ಪಾದದ ದೂಳಿನಿಂದ ಭಕ್ತರ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ವ್ಯಾಪಕ ಪ್ರಚಾರ ಮಾಡಿದ ಸ್ವಯಂ ಘೋಷಿತ ದೇವದೂತ ಬೋಲೆ ಬಾಬಾ ಈ ಘೋರಘಟನೆಯ ಕೇಂದ್ರಬಿಂದು. ಲಕ್ಷಾಂತರ ಜನರು ಸೇರುವ ಸಂದರ್ಭಗಳಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಸ್ಥಳೀಯ ಆಡಳಿತದ ನಿಷ್ಕ್ರಿಯತೆ, ಬಾಬಾ ನೊಡನೆ ಇರುವ ರಾಜಕಾರಣಿಗಳ ನಂಟು,…

Is this your new site? Log in to activate admin features and dismiss this message
ಲಾಗಿನ್