ಟ್ಯಾಗ್: ರಾಜ್ಯದ ಸಂಪತ್ತು
-
ಕರ್ನಾಟಕ ರಾಜ್ಯೋತ್ಸವ: ರಾಜ್ಯದ ನೆಲ, ಜಲ, ಭಾಷೆ, ಸಂಪತ್ತನ್ನು ರಕ್ಷಿಸಲು ಪಣ ತೊಡೋಣ
ರಾಜ್ಯೋತ್ಸವ ಆಚರಣೆ ಎಂದರೆ ಬರೀ ಸಂಭ್ರಮ ಸಡಗರಗಳಿಗಷ್ಟೇ ಸೀಮಿತವಾಗಬಾರದಲ್ಲವೇ? ರಾಜ್ಯದ ನೆಲ, ಜಲ, ಕನ್ನಡ ಸೇರಿದಂತೆ ಈ ನೆಲಮೂಲದ ಹಲವು ಭಾಷೆಗಳು, ಇಲ್ಲಿನ ಸಂಸ್ಕೃತಿ, ರಾಜ್ಯದ ಸಂಪತ್ತು, ರೈತರ ಭೂಮಿ, ಸಾರ್ವಜನಿಕ ಉದ್ಯಮಗಳು,… ಇವುಗಳ ರಕ್ಷಣೆಗೆ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಪಣ ತೊಡಬೇಕಲ್ಲವೇ? ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನ ನೀಡಿರುವ ರಾಜ್ಯಗಳ ಹಕ್ಕುಗಳನ್ನು ಕಸಿದು ಕೊಳ್ಳುತ್ತಿರುವ ಒಕ್ಕೂಟ ಸರ್ಕಾರದ ನೀತಿಗಳ ಕುರಿತು ರಾಜ್ಯದ ಜನರನ್ನು ಎಚ್ಚರಿಸುವ ಕೆಲಸ ನಡೆಯಬೇಕಲ್ಲವೇ? ಒಂದು ದೇಶ-ಒಂದು ಭಾಷೆ ಹೆಸರಿನಲ್ಲಿ ಹಿಂದಿ ಭಾಷೆಯನ್ನು ಹೇರುವುದರ…