ಟ್ಯಾಗ್: ಮನುಸ್ಮೃತಿ

  • ‘ಸನಾತನ ಧರ್ಮ’ ಎಂದರೆ ಯಾವುದು?

    ಪುರೋಹಿತರು ಬಂದಿದ್ದು ಸತ್ಯನಾರಾಯಣ ಪೂಜೆ ಮಾಡಲು:ಮಾಡಿದ್ದು ‘ಸನಾತನ ಧರ್ಮ ಉಳಿಸಲು ಮತ ಹಾಕಿ’ ಎಂಬ ಚುನಾವಣಾ ಭಾಷಣ!! ಮಾಡಿದ್ದು ‘ಸನಾತನ ಧರ್ಮ ಉಳಿಸಲು ಮತ ಹಾಕಿ’ ಎಂಬ ಚುನಾವಣಾ ಭಾಷಣ!! ಭಾರತದಲ್ಲಿ ಇಂದು ಹಿಂದುತ್ವ ಶಕ್ತಿಗಳು ಅಧಿಕಾರದಲ್ಲಿವೆ. ಇವರು ಹೆಸರಿಗೆ ಮಾತ್ರ ಸಂವಿಧಾನಕ್ಕೆ ನಿಷ್ಠರಾಗಿರುತ್ತೇವೆ ಎಂದು ಪ್ರತಿಜ್ಞೆ ಮಾಡಿದರೂ, ವಾಸ್ತವದಲ್ಲಿ ಮನುವಾದವೇ ಇವರಿಗೆ ಹೆಚ್ಚು ಮಹತ್ವದ್ದಾಗಿದೆ. ಸನಾತನ ಧರ್ಮ ಎಂದರೆ ಅವರ ದೃಷ್ಟಿಯಲ್ಲಿ ಮನುಧರ್ಮ. ಮನುಧರ್ಮ ಎಂದರೆ ಚಾತುರ್ವರ್ಣ ಪದ್ದತಿ. ಸನಾತನದ ಬಗ್ಗೆ ಇಸ್ಕಾನ್ ಆಂದೋಲನವು ತನ್ನ…

Is this your new site? Log in to activate admin features and dismiss this message
ಲಾಗಿನ್